183 ಮಹಾಶಬ್ದ: ಭಾಗ - 7
ms@ ಅವಿದ್ಯಾವಂತರನ್ನೂ ಒಳಗೊಂಡಂತೆ, ಇಂದು ಅನೇಕರು ದೇವರ ವಾಕ್ಯವನ್ನು ಸಾರುತ್ತಿದ್ದಾರೆ.

ms@ ಅವಿದ್ಯಾವಂತರನ್ನೂ ಒಳಗೊಂಡಂತೆ, ಇಂದು ಅನೇಕರು ದೇವರ ವಾಕ್ಯವನ್ನು ಸಾರುತ್ತಿದ್ದಾರೆ.
ms@ಹೃದಯ ಹಾಗೂ ಆಲೋಚನೆಯಲ್ಲಿ ಶುದ್ಧತ್ವ ಮತ್ತು ಶಿಸ್ತಿನ ಅಗತ್ಯವಿದೆ.
ms@ ಸುವಾರ್ತೆಯ ಮಹಾಕಾರ್ಯವು ಆರಂಭದಲ್ಲಿ ದೇವರ ಮಹಾಶಕ್ತಿಯನ್ನು ತೋರಿಸಿತು. ಅದೇರೀತಿ ಈ ಸುವಾರ್ತಾಸೇವೆಯು ಅಷ್ಟೇ ಬಲದಿಂದ ಮುಕ್ತಾಯವಾಗುವುದು.
ದೈಹಿಕ ಸುನ್ನತಿ ಮಾತ್ರ ಅತ್ಯಲ್ಪ, ಆದರೆ ಆಧ್ಯಾತ್ಮಿಕ ಸುನ್ನತಿ ಅತ್ಯಗತ್ಯ ಎಂದು ಪೌಲನು ನಮಗೆ ಬೋಧಿಸುತ್ತಿದ್ದಾನೆ.
ಪ್ರಾರ್ಥನೆಯು ದೇವರೊಂದಿಗೆ ಮಾತನಾಡುವಂತಾಗಿದೆ ಮಕ್ಕಳು ಪೋಷಕರೊಂದಿಗೆ ಮಾತನಾಡುವಷ್ಟು ಸುಲಭವಾಗಿದೆ.
ನನ್ನ ಜೀವನದಲ್ಲಿ ನಾನು ಮರೆತುಹೋದ ಹಲವಾರು ವಿಷಯಗಳಿವೆ. ನಾನು ಅವರ ಬಗ್ಗೆ ಎಲ್ಲವನ್ನೂ ಹೇಳುತ್ತೇನೆ ಆದರೆ ನಾನು ಅವರನ್ನು ನೆನಪಿಸಿಕೊಳ್ಳುವುದಿಲ್ಲ.
ms@ಕ್ರಿಸ್ತನ ನೀತಿಯ ಸಂದೇಶವು ಕರ್ತನ ಹಾದಿಯನ್ನು ಸಿದ್ಧಪಡಿಸಲು ಲೋಕದ ಒಂದು ಕಡೆಯಿಂದ ಮತ್ತೊಂದು ಕೊನೆಯವರೆಗೆ ಮಹಾಧ್ವನಿಯಿಂದ ಸಾರಿ ತಿಳಿಸಬೇಕಾಗಿದೆ
ms@ ಪ್ರಕಟನೆ 14ನೇ ಅಧ್ಯಾಯದ ಸಂದೇಶಗಳನ್ನು ದೇವರು ಇದು ಜಗತ್ತಿಗೆ ಕೊಡಲಿರುವ ಕೊನೆಯ ಸಂದೇಶವಾಗಿದೆ.
“ಆಕೆಯು (ಬಾಬೆಲ್) ಸಕಲ ಜನಾಂಗಗಳಿಗೆ ತನ್ನ ಅತಿಜಾರತ್ವವೆಂಬ ದ್ರಾಕ್ಷಾರಸವನ್ನು
ಎಲ್ಲಾ ಸಭೆಗಳಲ್ಲಿಯೂ ದೇವರ ಅಮೂಲ್ಯ ರತ್ನಗಳಿವೆ. ಆದುದರಿಂದ ಇತರ ಸಭೆಗಳ ಕ್ರೈಸ್ತರನ್ನು ನಾವು ಸಾರಾಸಗಟಾಗಿ ಉಗ್ರವಾಗಿ ಖಂಡಿಸಬಾರದು
ಹಿಂಗಾರು ಮಳೆಯ ಬಗ್ಗೆ ನಾವು ಚಿಂತಿಸಬೇಕಾಗಿಲ್ಲ. ನಾವು ಮಾಡಬೇಕಾದದ್ದು ಇಷ್ಟೇ. ನಿಮ್ಮ ಹೃದಯವು ಶುದ್ಧವಾಗಿರಲಿ,
ಪರಸ್ಪರ ಕೋಮಲವಾದ ಪ್ರೀತಿ ವಾತ್ಸಲ್ಯ ತೋರಿಸುವುದೇ ಕ್ರೈಸ್ತವಾಗಿದೆ…
ನಿಜವಾದ ದೈವಭಕ್ತಿಯ ಪುನರುಜ್ಜಿವನವು ಇಂದು ನಮ್ಮೆಲ್ಲಾ ಅಗತ್ಯಗಳಿಗಿಂತ ಹೆಚ್ಚು ದೊಡ್ಡದ್ದು ಹಾಗೂ ತುರ್ತಿನದ್ದೂ ಆಗಿದೆ.
ms@ಪರಿಶುದ್ಧಾತ್ಮನು ಪ್ರತಿಯೊಬ್ಬರ ಹೃದಯದಲ್ಲಿಯೂ ನೆಲೆಸಲು ಬಯಸುತ್ತಾನೆ.
ಪವಿತ್ರಾತ್ಮ ವರದ ಈ ಸುರಿಸುವಿಕೆಯು ಹಿಂಗಾರು ಮಳೆಯಂತಿರುತ್ತದೆ.
ಕ್ರಿಸ್ತನ ಆಜ್ಞೆಗೆ ವಿಧೇಯರಾಗಿ ಶಿಷ್ಯರು ದೇವರ ವಾಗ್ದಾನದಂತೆ ಪರಿಶುದ್ಧಾತ್ಮನ ಸುರಿಸುವಿಕೆಗಾಗಿ ಯೆರೂಸಲೇಮಿನಲ್ಲಿ ಕಾದುಕೊಂಡಿದ್ದರು.
ನಿಸರ್ಗದ ಈ ಕಾರ್ಯವಿಧಾನವನ್ನು ಕರ್ತನು ಪರಿಶುದ್ಧಾತ್ಮನ ಕಾರ್ಯಕ್ಕೆ ಹೋಲಿಸಿದ್ದಾನೆ
ದೇವರು ಗೋಧಿಯನ್ನು ಹೊಟ್ಟಿನಿಂದ ಬೇರ್ಪಡಿಸುವಾಗ ಜನರು ತರಗೆಲೆಯಂತೆ ಹಾರಿಹೋಗುವರು.
ದೇವರ ಪವಿತ್ರಾತ್ಮನ ಸಾಕ್ಷಿಯನ್ನು ಪರಿಣಾಮವಿಲ್ಲದಂತೆ ಮಾಡುವುದೇ ಸೈತಾನನ ಕೊನೆಯ ಮೋಸವಾಗಿದೆ.
ms@ ವೈರಿಯಾದ ಸೈತಾನನು ಪರಲೋಕದಲ್ಲಿ ದೇವದರ್ಶನ ಗುಡಾರವಿಲ್ಲ ಎಂಬಂತ ಸುಳ್ಳು ಸಿದ್ದಾಂತಗಳನ್ನು ತರುವನು,
ಕರ್ತನಾದ ದೇವರು ತನ್ನ ಜನರನ್ನು ಆಶೀರ್ವದಿಸಿ ಅವರನ್ನು ಸೈತಾನನ ಭ್ರಮೆ ಹಾಗೂ ಮೋಸಗಾರಿಕೆಯನ್ನು ಗ್ರಹಿಸಿಕೊಳ್ಳಲು ಸಿದ್ಧ ಮಾಡುವನು.
ms@ ನೋಂದಣಿ ಪುಸ್ತಕದಲ್ಲಿ ಹೆಸರು ದಾಖಲಿಸಲ್ಪಟ್ಟಿರುವ ಇಪ್ಪತ್ತು ಜನರಲ್ಲಿ ಒಬ್ಬರೂ ಸಹ ಈ ಲೋಕದ ಅಂತ್ಯಕ್ಕೆ ಸಿದ್ದರಾಗಿಲ್ಲ.
ms@ ಸಭೆಯ ನೋಂದಣಿ ಪುಸ್ತಕದಲ್ಲಿ ಹೆಸರು ದಾಖಲಿಸಲ್ಪಟ್ಟಿರುವ ಇಪ್ಪತ್ತು ಜನರಲ್ಲಿ ಒಬ್ಬರೂ ಸಹ ಈ ಲೋಕದ ಅಂತ್ಯಕ್ಕೆ ಸಿದ್ದರಾಗಿಲ್ಲ.
ms@ ಮನುಷ್ಯರ ಸಮರ್ಥನೆಗಳ ಮೇಲೆ ನಾವು ಭರವಸವಿಡಬಾರದು.
ms@ ಸೈತಾನನು ಕ್ರಿಸ್ತನ ವೇಷ ಧರಿಸಿ ಈ ಲೋಕಕ್ಕೆ ಬಂದು ಬಲವಾದ ಅದ್ಭುತಗಳನ್ನು ಮಾಡುವನು; ಜನರು ಅವನ ಮುಂದೆ ಅಡ್ಡಬಿದ್ದು ಅವನನ್ನು ಕ್ರಿಸ್ತನೆಂದು ಆರಾಧಿಸುವರು,
ಸೈತಾನನ ಈ ಮಹಾವಂಚನೆಯ ನಾಟಕದ ಅತಿ ಪ್ರಾಮುಖ್ಯವಾದ ಕಾರ್ಯವೆಂದರೆ, ಅವನು ಸ್ವತಃ ಕ್ರಿಸ್ತನನ್ನು ಅನುಕರಿಸಿ ಆತನಂತೆಯೇ ಕಾಣಿಸಿಕೊಳ್ಳುತ್ತಾನೆ