273 ಹಸ್ ಮತ್ತು ಜೆರೋಮ್: ಭಾಗ 06
ms@ ‘ಕರ್ತನಾದ ಯೇಸುವೇ, ನೀನು ನನ್ನನ್ನು ವಿಮೋಚಿಸಿದ್ದರಿಂದ ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸುತ್ತೇನೆ. ಹಸ್ ಹೇಳಿದರು.

ms@ ‘ಕರ್ತನಾದ ಯೇಸುವೇ, ನೀನು ನನ್ನನ್ನು ವಿಮೋಚಿಸಿದ್ದರಿಂದ ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸುತ್ತೇನೆ. ಹಸ್ ಹೇಳಿದರು.
ms@ ಸತ್ಯಕ್ಕೆ ಸಾಕ್ಷಿಯಾಗಿ ತನ್ನ ಜೀವವನ್ನು ತ್ಯಜಿಸುವ ಮೊದಲು ಹಸ್ ವಿಶಾಲವಾದ ವೇದಿಕೆಯಿಂದ, ಎಲ್ಲಾ ಕ್ರೈಸ್ತ ಜನರಿಗೆ ಸಾಕ್ಷಿ ನೀಡಡಬೇಕಿತ್ತು.
ms@ ಇಂಗ್ಲೆಂಡಿನಲ್ಲಿದ್ದಾಗ ವಿಕ್ಲಿಫ್ನ ಬೋಧನೆಗಳನ್ನು ಸ್ವೀಕರಿಸಿದ ಹಸ್ ಮತ್ತು ಜೆರೋಮ್, ಸುಧಾರಣೆಯ ಕೆಲಸದಲ್ಲಿ ಸೇರಿಕೊಂಡರು.
ms@ ಅನೇಕರು ಹಸ್ನಿಂದ ಮೊದಲ ಸತ್ಯವೇದದ ಜ್ಞಾನವನ್ನು ಪಡೆದು ಹಿಂದಿರುಗಿದ ನಂತರ ಅವರು ತಮ್ಮ ದೇಶದಲ್ಲಿ ಸುವಾರ್ತೆಯನ್ನು ಸಾರಿದರು
ms@ ಕ್ರಿಸ್ತನ ಗುರುವಿನ ಸೌಮ್ಯತೆ ಮತ್ತು ನಮ್ರತೆ ಮತ್ತು ಪೋಪ್ನ ಹೆಮ್ಮೆ ಮತ್ತು ದುರಹಂಕಾರದ ನಡುವಿನ ವ್ಯತ್ಯಾಸದಿಂದ ಪ್ರಭಾವಿತರಾದರು,
ms@ ಜಾನ್ ಹಸ್ ತಾಯಿ, ಶಿಕ್ಷಣ ಮತ್ತು ದೇವರ ಭಯವೇ ಎಲ್ಲಾ ಆಸ್ತಿಯಲ್ಲಿ ಅತ್ಯಮೂಲ್ಯವೆಂದು ,ಆ ಭಾಗ್ಯವನ್ನು ಪಡೆಯಲು ಅವನಿಗೆ ಕಲಿಸಿದಳು.
ms@ ದೇವರು ವಿಕ್ಲಿಫ್ಗೆ ತನ್ನ ಕೆಲಸವನ್ನು ನೇಮಿಸಿದ್ದನು. ಅವನ ಬಾಯಿಗೆ ಸತ್ಯದ ಮಾತುಗಳನ್ನು ಹಾಕಿದನು,
ms@ ಜಾನ್ ವಿಕ್ಲಿಫ್ ಹೇಳಿದರು, ಸತ್ಯವು ನಿಮಗಿಂತ ಪ್ರಬಲವಾಗಿದೆ ಮತ್ತು ನಿಮ್ಮನ್ನು ಜಯಿಸುತ್ತದೆ.
ms@ ಜಾನ್ ವಿಕ್ಲಿಫ್ ಅವರ ಜೀವನದ ಶ್ರೇಷ್ಠ ಕೆಲಸವೆಂದರೆ ಸತ್ಯವೇದವನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸುವುದಾಗಿತ್ತು.
ms@ ವಿಕ್ಲಿಫ್ ಅವರು ದೋಷದ ತೀವ್ರ ಶೋಧಕರಾಗಿದ್ದರು ಮತ್ತು ರೋಮ್ನ ಅಧಿಕಾರದಿಂದ ಮಂಜೂರಾದ ಅನೇಕ ದುರುಪಯೋಗಗಳ ವಿರುದ್ಧ ಅವರು ನಿರ್ಭಯವಾಗಿ ಹೊಡೆದರು.
ms@ ಸುಧಾರಣೆಯ ಮೊದಲು ಕೆಲವು ಸಮಯಗಳಲ್ಲಿ ಬೈಬಲ್ನ ಕೆಲವೇ ಪ್ರತಿಗಳು ಅಸ್ತಿತ್ವದಲ್ಲಿದ್ದವು,
ms@ ಲೂಥರನು ಹುಟ್ಟುಲು ಅನೇಕ ಶತಮಾನಗಳ ಮುಂಚೆಯೇ ವಾಲ್ಡೆನ್ಸೀಯರು ಅನೇಕ ದೇಶಗಳಲ್ಲಿ ದೇವರಿಗಾಗಿ ಸಾಕ್ಷಿ ನೀಡಿದರು.
ms@ ವಾಲ್ಡೆನ್ಸೀಯರು ಸತ್ಯದ ಸಲುವಾಗಿ ತಮ್ಮ ಲೌಕಿಕ ಸಮೃದ್ಧಿಯನ್ನು ತ್ಯಾಗ ಮಾಡಿದರು,
ms@ "ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ" ಎಂಬ ವಾಕ್ಯವನ್ನು ವಾಲ್ಡೆನ್ಸೀಯರು ಪದೇ ಪದೇ ಹೇಳುತ್ತಿದ್ದರು.
ms@ ವಾಲ್ಡೆನ್ಸೀಯರು ದೇವರ ಭಯವೇ ಜ್ಞಾನಕ್ಕೆ ಮೂಲವೆಂದು ತಿಳಿದಿದ್ದರು.
ms@ : ಪವಿತ್ರ ಗ್ರಂಥಗಳ ಭಾಷಾಂತರವನ್ನು ಪಡೆದ ಯುರೋಪಿನ ಜನರಲ್ಲಿ ವಾಲ್ಡೆನ್ಸೀಸ್ ಮೊದಲಿಗರಾಗಿದ್ದರು.
ms@ ಕತ್ತಲೆಯ ಯುಗಗಳಲ್ಲಿ ದೇವರ ಜನರ ಇತಿಹಾಸವು ರೋಮ್ನರ ಕಾಲದ ಪ್ರಾಬಲ್ಯವನ್ನು ಪರಲೋಕದಲ್ಲಿ ಬರೆಯಲಾಗಿದೆ,
ms@ ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ; ಆ ಕತ್ತಲು ಅದನ್ನು ಗ್ರಹಿಸಲಿಲ್ಲ.
ms@ ನೀನು ನಿನ್ನ ದೇವರ ನ್ಯಾಯಪ್ರಮಾಣವನ್ನು ಮರೆತು ಬಿಟ್ಟಿದ್ದರಿಂದ ನಾನು ಸಹ ನಿನ್ನ ಮಕ್ಕಳನ್ನು ಮರೆತು ಬಿಡುವೆನು.
ms@ಹಿಂದೆಂದಿಗಿಂತಲೂ ಹೆಚ್ಚಿನ ಕೋಪದಿಂದ ನಿಷ್ಠಾವಂತರ ಮೇಲೆ ಶೋಷಣೆ ಪ್ರಾರಂಭವಾಯಿತು ಮತ್ತು ಪ್ರಪಂಚವು ವಿಶಾಲವಾದ ಯುದ್ಧಭೂಮಿಯಾಯಿತು.
ms@ ಅವನು ಮಹೋನ್ನತನಿಗೆ ವಿರೋಧವಾಗಿ ಕೊಚ್ಚಿಕೊಂಡು ಮಾತುಗಳನ್ನಾಡಿ ಪರಿ ಶುದ್ಧರನ್ನು ಬಾಧಿಸಿ, ಕಾಲನಿಯಮಗಳನ್ನು ಬದಲಾಯಿ ಸುವದಕ್ಕೆ ಯೋಚಿಸುವನು;
ms@ ಯಾವನೂ ನಿಮ್ಮನ್ನು ಯಾವ ವಿಧದಲ್ಲಿಯೂ ಮೋಸಗೊಳಿಸದಿರಲಿ; ಯಾಕಂದರೆ ಮೊದಲು ಭ್ರಷ್ಟತೆಯು ಉಂಟಾಗಿ ನಾಶನ ಮಗನಾದ ಆ ಪಾಪದ ಮನುಷ್ಯನು ಬಾರದ ಹೊರತು ಆ ದಿನವು ಬರುವದಿಲ್ಲ;
ms@ ನಾನು ಭೂಮಿಯ ಮೇಲೆ ಸಮಾಧಾನವನ್ನು ಕಳುಹಿಸುವದಕ್ಕಾಗಿ ಬಂದೆನೆಂದು ನೆನಸಬೇಡಿರಿ; ಖಡ್ಗ ವನ್ನಲ್ಲದೆ ಸಮಾಧಾನವನ್ನು ಕಳುಹಿಸುವದಕ್ಕೆ ನಾನು ಬಂದಿಲ್ಲ;
ms@ಬೇರೆ ಕೆಲವರು ಅಪಹಾಸ್ಯ ಕೊರಡೆಯಪೆಟ್ಟು, ಹೌದು, ಇನ್ನು ಬೇಡಿ ಸೆರೆಮನೆ ಇವುಗಳನ್ನು ಅನುಭವಿಸಿದರು.
ms@ ಆಗ ನಿಮ್ಮನ್ನು ಸಂಕಟಪಡಿ ಸುವದಕ್ಕಾಗಿ ಒಪ್ಪಿಸುವರು; ಮತ್ತು ನಿಮ್ಮನ್ನು ಕೊಲ್ಲು ವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತವಾಗಿ ಎಲ್ಲಾ ಜನಾಂಗಗಳವರು ನಿಮ್ಮನ್ನು ಹಗೆ ಮಾಡುವರು.
ms@ ಇವುಗಳನ್ನೆಲ್ಲಾ ನೀವು ನೋಡುತ್ತೀರಲ್ಲಾ. ಎಲ್ಲಾ ಕೆಡವ ಲ್ಪಡದು ಕಲ್ಲಿನ ಮೇಲೆ ಕಲ್ಲು ಒಂದು ಇಲ್ಲಿ ಬಿಡಲ್ಪ ಡುವದಿಲ್ಲ .
ms@: ಸೈನ್ಯಗಳು ಯೆರೂಸಲೇ ಮನ್ನು ಮುತ್ತಿಗೆ ಹಾಕುವದನ್ನು ನೀವು ನೋಡುವಾಗ ಅದು ಹಾಳಾಗುವ ಕಾಲವು ಸವಿಾಪಿಸಿದೆ ಎಂದು ತಿಳಿದುಕೊಳ್ಳಿರಿ.
ms@ ಆಕಾಶವೂ ಭೂಮಿಯೂ ಅಳಿದುಹೋಗುವವು; ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.
ms@ ಅವರು ನಿನ್ನನ್ನೂ ನಿನ್ನೊಳ ಗಿರುವ ನಿನ್ನ ಮಕ್ಕಳನ್ನೂ ನೆಲಸಮ ಮಾಡುವರು; ಮತ್ತು ನಿನ್ನಲ್ಲಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಇರದಂತೆ ಮಾಡುವರು;
ms@ಇವುಗಳನ್ನೆಲ್ಲಾ ನೀವು ನೋಡುತ್ತೀರಲ್ಲಾ. ಎಲ್ಲಾ ಕೆಡವ ಲ್ಪಡದು ಕಲ್ಲಿನ ಮೇಲೆ ಕಲ್ಲು ಒಂದು ಇಲ್ಲಿ ಬಿಡಲ್ಪ ಡುವದಿಲ್ಲ