Programme Dated 27-09-2022 - podcast episode cover

Programme Dated 27-09-2022

Oct 01, 20221 hr 47 min
--:--
--:--
Download Metacast podcast app
Listen to this episode in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episode description

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 27-09-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.30; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಗೀತಾಮೃತಬಿಂದು - 16 ವಾಚನ: ಸುಬುದ್ದಿ ದಾಮೋದರ್ ದಾಸ್ ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು * ವಿವೇಕಾನಂದ ಮಹಾವಿದ್ಯಾಲಯದ ಯಶಸ್ ಕಲಿಕಾ ವಿಭಾಗದ ವಿದ್ಯಾರ್ಥಿಗಳಿಂದ ನವರಾತ್ರಿ ವಿಶೇಷ ಕಾರ್ಯಕ್ರಮ * ರೇಡಿಯೋ ಪಾಂಚಜನ್ಯ ಮತ್ತು ಇನ್ನರ್‍ವೀಲ್ ಸಹಯೋಗದಲ್ಲಿ ನಡೆದ 1 ರಿಂದ 4ನೇ ತರಗತಿ ವಿಭಾಗದಲ್ಲಿ ನಡೆದ ಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಂದ ಭಕ್ತಿಗೀತೆಯ ಧ್ವನಿಸಂಗ್ರಹ * ಕೃಷಿಲೋಕದಲ್ಲಿ ಹಲಸು ಬೆಳೆಗಳ ಮೌಲ್ಯವರ್ಧಿತ ಅನುಷ್ಠಾನದ ಕುರಿತು ಶ್ರೀಯುತ ವೆಂಕಟಕೃಷ್ಣ ಶರ್ಮ ಅವರೊಂದಿಗೆ ಸಂವಾದ * ಖ್ಯಾತ ನಾಮರಿಂದ ಸಾಧನೆಗೆ ಸಾಧಕರ ಮಾರ್ಗದರ್ಶನ ನವೋನ್ನತಿಗೆ ದೀವಿಗೆ ಕಾರ್ಯಕ್ರಮ `ನವರಾತ್ರಿ ನವೋನ್ನತಿ’ ಪರಿಕಲ್ಪನೆ-ಪ್ರಸ್ತುತಿ: ಬಡೆಕ್ಕಿಲ ಪ್ರದೀಪ್ ಬರಹ: ಶರಧಿ ಆರ್ ಫಡ್ಕೆ, ಅತಿಥಿ: ಮಂಜಮ್ಮ ಜೋಗತಿ, ವಿಷಯ: ಜನಪದ ಮತ್ತು ಅಧ್ಯಾತ್ಮ ಸಾಧಕರು: ಆರ್.ಜೆ. ಕಾಜಲ್, ದೇವಿಸ್ತುತಿ: ಸಂದೇಶ್ ನೀರುಮಾರ್ಗ * ಮಧುರಗಾನ
For the best experience, listen in Metacast app for iOS or Android