Programme Dated 26-09-2022
Episode description
ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
26-09-2022 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00
* ಪ್ರದೇಶ ಸಮಾಚಾರ
* ಭಕ್ತಿಗೀತೆಗಳು
* ಮಾರುಕಟ್ಟೆಧಾರಣೆ
* ಗೀತಾಮೃತಬಿಂದು - 15
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು
* ವಿವೇಕಾನಂದ ಮಹಾವಿದ್ಯಾಲಯದ ಯಶಸ್ ವಿಭಾಗದ ವಿದ್ಯಾರ್ಥಿಗಳಿಂದ ನವರಾತ್ರಿ ವೈವಿಧ್ಯ ವಿಶೇಷ ಕಾರ್ಯಕ್ರಮ
* ರೇಡಿಯೋ ಪಾಂಚಜನ್ಯ ಮತ್ತು ಇನ್ನರ್ವೀಲ್ ಸಹಯೋಗದಲ್ಲಿ ನಡೆದ 1 ರಿಂದ 4ನೇ ತರಗತಿ ವಿಭಾಗದಲ್ಲಿ ನಡೆದ ಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದ ಮುಂಡೂರು ಹಿ.ಪ್ರಾ. ಶಾಲಾ ವಿದ್ಯಾರ್ಥಿ ಅಭಿರಾಮ್ ಕೆ. ಅವರಿಂದ ಭಕ್ತಿಗೀತೆ
* ವಿ.ಎನ್ . ಭಾಗ್ವತ ಬರ್ಬಳ್ಳಿ ಅವರಿಂದ ಜೀವನ ಪಾಠ ಕಲಿಕಾ ಆಧಾರಿತ ಕಥೆ
* ಕಲಾಮಹತಿ ಹದಿನೆಂಟನೇ ಸರಣಿ ಕಾರ್ಯಕ್ರಮದಲ್ಲಿ ಮಧ್ವಾಧೀಶ ವಿಠಲದಾಸ ನಾಮಾಂಕಿತರಾದ ಶ್ರೀಯುತ ಶ್ರೀರಾಮಕೃಷ್ಣ ಕಾಟುಕುಕ್ಕೆ ಅವರ ಕಲಾ ಬದುಕಿನ ಅನುಭವನದ ಮಾತುಕತೆ (ಭಾಗ-2)
* ಖ್ಯಾತ ನಾಮರಿಂದ ಸಾಧನೆಗೆ ಸಾಧಕರ ಮಾರ್ಗದರ್ಶನ ನವೋನ್ನತಿಗೆ ದೀವಿಗೆ ಕಾರ್ಯಕ್ರಮ `ನವರಾತ್ರಿ ನವೋನ್ನತಿ’
ಪರಿಕಲ್ಪನೆ-ಪ್ರಸ್ತುತಿ: ಬಡೆಕ್ಕಿಲ ಪ್ರದೀಪ್
ಬರಹ: ಶರಧಿ ಆರ್ ಫಡ್ಕೆ, ಅತಿಥಿ: ಗಂಗಾವತಿ ಪ್ರಾಣೇಶ್, ವಿಷಯ: ಅನುಭವ ಮತ್ತು ಅಧ್ಯಾತ್ಮ
ಸಾಧಕರು: ಗೀತಾ ಸಿದ್ದಿ, ದೇವಿಸ್ತುತಿ: ಸಿಂಚನ್ ದೀಕ್ಷಿತ್
* ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಂದ ಮನ್ ಕೀ ಬಾತ್ ಕನ್ನಡ ಅವತರಣಿ ಕಾರ್ಯಕ್ರಮ
* ಮಧುರಗಾನ
https://play.google.com/store/apps/details?id=atc.vvs
https://play.google.com/store/apps/details?id=qrcodescanner.barcodescanner.qrscanner.qrcodereader
