Programme Dated 22-10-2022
Oct 25, 2022•2 hr 20 min
Episode description
ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
22-10-2022 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-09.15; ಸಂಜೆ 6.00-8.00
* ಪ್ರದೇಶ ಸಮಾಚಾರ
* ಭಕ್ತಿಗೀತೆಗಳು
* ಮಾರುಕಟ್ಟೆಧಾರಣೆ
* ಗೀತಾಮೃತಬಿಂದು - 41
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು
* ವೈದ್ಯದೇವೋಭವ ಕಾರ್ಯಕ್ರಮದಲ್ಲಿ ವಿವೇಕಾನಂದ ಸ್ಮಾರಕ ಆಸ್ಪತ್ರೆ ಸರಗೂರು ಇಲ್ಲಿನ ತಜ್ಞ ವೈದ್ಯರಾದ ಡಾ. ಪ್ರಕಾಶ್ ಸವಣೂರು ಅವರೊಂದಿಗೆ ಸಂದರ್ಶನ
ವಿಷಯ: ಬಂಜೆತನ ಸಮಸ್ಯೆ
* ರಾಧಾಕೃಷ್ಣ ಅವರಿಂದ ಸ್ವರಚಿತ ಕವನವಾಚನ
* ಮಧುರಗಾನ
https://play.google.com/store/apps/details?id=atc.vvs
https://play.google.com/store/apps/details?id=qrcodescanner.barcodescanner.qrscanner.qrcodereader
For the best experience, listen in Metacast app for iOS or Android
