Programme Dated 19-10-2022
Oct 22, 2022•1 hr 47 min
Episode description
ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
19-10-2022 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-10.00; ಸಂಜೆ 6.00-8.00
* ಪ್ರದೇಶ ಸಮಾಚಾರ
* ದಾಸರಪದಗಳು
* ಮಾರುಕಟ್ಟೆಧಾರಣೆ
* ಗೀತಾಮೃತಬಿಂದು - 38
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು
* ಧರ್ಮ, ವಿಜ್ಞಾನ ಮತ್ತು ಯುವಜನತೆ ಈ ಕುರಿತು ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ವರದರಾಜಚಂದ್ರಗಿರಿ ಅವರಿಂದ ಭಾಷಣ
* ಪುಟಾಣಿ ನಿಹಾರಿಕಾ ಅವರಿಂದ ಭಾವಗೀತೆ `ಮೋಡ ಕವಿದ ಹಾಗಿದೆ’
* ಬಾನುಲಿಗಳ ಬಾನಂಗಳ ಕುರಿತು ಮಂಗಳೂರು ಆಕಾಶವಾಣಿಯ ಪ್ರಸರಣ ಅಧಿಕಾರಿ ಲತೀಶ್ ಪಾಲ್ದಾನೆ ಅವರಿಂದ ವಿಚಾರಗೋಷ್ಠಿ (ಭಾಗ-3)
* ಮಧುರಗಾನ
https://play.google.com/store/apps/details?id=atc.vvs
https://play.google.com/store/apps/details?id=qrcodescanner.barcodescanner.qrscanner.qrcodereader
For the best experience, listen in Metacast app for iOS or Android
