Programme Dated 11-10-2022
Oct 11, 2022•2 hr 17 min
Episode description
ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
11-10-2022 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-10.00; ಸಂಜೆ 6.00-8.00
* ಪ್ರದೇಶ ಸಮಾಚಾರ
* ಭಕ್ತಿಗೀತೆಗಳು
* ಮಾರುಕಟ್ಟೆಧಾರಣೆ
* ಗೀತಾಮೃತಬಿಂದು - 30
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು
* ಕೃಷಿಲೋಕದಲ್ಲಿ ಅಡಿಕೆಗೆ ಬಾಧಿಸುವ ಬೇರುಹುಳ, ಮೈಟ್, ತಿಗಣೆ ಮತ್ತು ಇನ್ನಿತರ ಕೀಟಗಳ ನಿರ್ವಹಣೆ ಕುರಿತು ಡಾ. ರಾಜಕುಮಾರ್ ಅವರಿಂದ ಮಾಹಿತಿ
* ಶಾಸ್ತ್ರೀಯ ಸಂಗೀತ ಕಚೇರಿ
ಹಾಡುಗಾರಿಕೆ: ಸಿರಿ ಶರ್ಮ, ವಯಲಿನ್: ಧನಶ್ರೀ ಶಬರಾಯ, ಮೃದಂಗ: ವಿ. ಬಾಲಕೃಷ್ಣ ಹೊಸಮನೆ
* ಹಿನ್ನೆಲೆ ಧ್ವನಿಯ ಮುಂದಾಳು ಆಗುವುದು ಹೇಗೆ ? ಈ ವಿಚಾರದಲ್ಲಿ ಖ್ಯಾನ ಹಿನ್ನೆಲೆ ಧ್ವನಿ ಕಲಾವಿದ ದೇವರಾಜ್ ಬಿ.ವಿ. ಅವರಿಂದ ವಿಚಾರ ಮಂಥನ (ಭಾಗ-2)
* ಮಧುರಗಾನ
https://play.google.com/store/apps/details?id=atc.vvs
https://play.google.com/store/apps/details?id=qrcodescanner.barcodescanner.qrscanner.qrcodereader
For the best experience, listen in Metacast app for iOS or Android
