Radio Panchajanya 90.8 FM - podcast cover

Radio Panchajanya 90.8 FM

Radio Panchajanya 90.8 FM Putturpodcasters.spotify.com
Radio Panchajanya 90.8 FM
Last refreshed:
Follow this podcast in the Metacast mobile app to refresh it and see new episodes.
Download Metacast podcast app
Podcasts are better in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episodes

Programme Dated 18-09-2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 18-09-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಗೀತಾಮೃತಬಿಂದು - 7 ವಾಚನ: ಸುಬುದ್ದಿ ದಾಮೋದರ್ ದಾಸ್ ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು * ವಿ.ಎನ್ . ಭಾಗ್ವತ ಬರ್ಬಳ್ಳಿ ಅವರಿಂದ ಜೀವನ ಪಾಠ ಕಲಿಕಾ ಆಧಾರಿತ ಕಥೆ * ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು ಇದರ ಆಶ್ರಯದಲ್ಲಿ ಅಧ್ಯಾಪಕರ ಸಂಘ, ಯಕ್ಷರಂಜಿನಿ ಹಾಗೂ ಐಕ್ಯುಎಸಿ ಇವುಗಳ ಸಹಯೋಗದಲ್ಲಿ ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಂದ ನಡೆದ ಯಕ್ಷಗಾನ ತಾಳಮದ್ದಳೆ `ಕದಂಬವನವಾಸಿನಿ’ (ಭಾಗ-2) ಭಾಗವತಿಕೆ: ಚಿನ್ಮಯ ಕೆ., ಹ...

Sep 21, 20222 hr 16 min

Programme Dated 17-09-2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 17-09-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಗೀತಾಮೃತಬಿಂದು - 6 ವಾಚನ: ಸುಬುದ್ದಿ ದಾಮೋದರ್ ದಾಸ್ ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು * ವಿ.ಎನ್ . ಭಾಗ್ವತ ಬರ್ಬಳ್ಳಿ ಅವರಿಂದ ಜೀವನ ಪಾಠ ಕಲಿಕಾ ಆಧಾರಿತ ಕಥೆ * ಯುನಿಸೆಫ್ ಮತ್ತು ಸಿಆರ್‍ಎ ಪ್ರಸುತ ಪಡಿಸುವ ಸ್ವಾಸ್ಥ್ಯ ಸಂಕಲ್ಪ ಸರಣಿ ಕಾರ್ಯಕ್ರಮದಲ್ಲಿ `ಆರೋಗ್ಯಕ್ಕಾಗಿ ಆಹಾರ’ ಈ ಕುರಿತು ಬೆಂಗಳೂರಿನ ಆಹಾರ ತಜ್ಞೆ ಡಾ. ಎಚ್. ಎಸ್. ಪ್ರೇಮ ಅವರೊಂದಿಗೆ ಸಂದರ್ಶನ (ಭಾಗ-2) ಸಂದರ್ಶನ: ಡಾ. ವಿಜಯ ಸರಸ್ವ...

Sep 21, 20221 hr 58 min

Programme Dated 16-09-2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 16-09-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಗೀತಾಮೃತಬಿಂದು - 5 ವಾಚನ: ಸುಬುದ್ದಿ ದಾಮೋದರ್ ದಾಸ್ ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು * ಭಾಲಾವಳಿಕಾರ್ ಸಾರಸ್ವತ ಬ್ರಾಹ್ಮಣ ಮಿತ್ರ ಮಂಡಳಿ ಮಂಚಿ ಇವರಿಂದ ಕೊಂಕಣಿಯಲ್ಲಿ ವೈವಿದ್ಯಮಯ ಕಾರ್ಯಕ್ರಮ ಭಾಗವಹಿಸುವವರು: ಡಾ. ವಾರಿಜ, ಅನಸೂಯ, ಉಷಾ ಉದಯಶಂಕರ್, ಗೀತಾ ಮೋಹನ್, ಗಿರಿಜಾ ಶಂಕರ್, ಶಂಕರ ನಾಯಕ್, ಪ್ರಶಾಂತ ಎ. * ಕವಿತಾ ಮಹಾಜನ ಅವರ `ಭಿನ್ನ' ಕಾದಂಬರಿ ಕುರಿತು ಡಾ. ಸುಭಾಷ್ ಪಟ್ಟಾಜೆ ಅ...

Sep 21, 20221 hr 51 min

Programme Dated 15-09-2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 15-09-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಗೀತಾಮೃತಬಿಂದು - 4 ವಾಚನ: ಸುಬುದ್ದಿ ದಾಮೋದರ್ ದಾಸ್ ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು * ಸಂಸ್ಕಾರ ಭಾರತೀ ಪುತ್ತೂರು ತಾಲೂಕು ಘಟಕದ ವತಿಯಿಂದ ಪುತ್ತೂರು ತಾಲೂಕುಮಟ್ಟದ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಹಾಡಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇಲ್ಲಿನ ವಿದ್ಯಾರ್ಥಿಗಳಿಂದ ಸಮೂಹ ದೇಶಭಕ್ತಿಗೀತೆ * ದೇಶರಕ್ಷಣೆ ನಮ್ಮ ಹೊಣೆ 17 ನೇ ಸರಣಿ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ ಚಿದಾನಂದ ನರಿಮೊಗರು ಅವರೊಂದ...

Sep 21, 20222 hr 2 min

Programme Dated 14-09-2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 14-09-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಗೀತಾಮೃತಬಿಂದು - 3 ವಾಚನ: ಸುಬುದ್ದಿ ದಾಮೋದರ್ ದಾಸ್ ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು * ಸಂಸ್ಕಾರ ಭಾರತೀ ಪುತ್ತೂರು ತಾಲೂಕು ಘಟಕದ ವತಿಯಿಂದ ಪುತ್ತೂರು ತಾಲೂಕುಮಟ್ಟದ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಹಾಡಿರುವ ವಿವೇಕಾನಂದ ಸಿಬಿಎಸ್‍ಇ ಆಂಗ್ಲ ಮಾಧ್ಯಮ ಶಾಲೆ ಇಲ್ಲಿನ ವಿದ್ಯಾರ್ಥಿಗಳಿಂದ ಸಮೂಹ ದೇಶಭಕ್ತಿಗೀತೆ * ಬಲ್ನಾಡು ಸುಬ್ಬಣ್ಣ ಭಟ್ ಅವರಿಂದ ಆಶುಕವಿತೆ * ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕ...

Sep 21, 20221 hr 53 min

Programme Dated 13-09-2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 13-09-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಗೀತಾಮೃತಬಿಂದು ವಾಚನ: ಸುಬುದ್ದಿ ದಾಮೋದರ್ ದಾಸ್ ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು * ಕೃಷಿಲೋಕದಲ್ಲಿ ಹಲಸು ಸ್ನೇಹಿ ಕೂಟದ ವೆಂಕಟಕೃಷ್ಣ ಶರ್ಮರೊಂದಿಗೆ ಜಾಬ್‍ವರ್ಕ್ ಮೂಲಕ ಹಲ್ವಾ ತಯಾರಿ ಕುರಿತು ಮಾತುಕತೆ * ಸಂಸ್ಕಾರ ಭಾರತೀ ಪುತ್ತೂರು ತಾಲೂಕು ಘಟಕದ ವತಿಯಿಂದ ಪುತ್ತೂರು ತಾಲೂಕುಮಟ್ಟದ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಹಾಡಿರುವ ಸಂತ ವಿಕ್ಟರನ ಬಾಲಿಕಾ ಪ್ರೌಢ ಶಾಲೆ ಇಲ್ಲಿನ ವಿದ್ಯಾರ್ಥಿಗಳಿಂದ ಸಮೂಹ ದೇಶ...

Sep 21, 20221 hr 56 min

Programme Dated 12-09-2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 12-09-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಗೀತಾಮೃತಬಿಂದು ವಾಚನ: ಸುಬುದ್ದಿ ದಾಮೋದರ್ ದಾಸ್ ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು * ವಿ.ಎನ್ . ಭಾಗ್ವತ ಬರ್ಬಳ್ಳಿ ಅವರಿಂದ ಜೀವನ ಪಾಠ ಕಲಿಕಾ ಆಧಾರಿತ ಕಥೆ * ಸಂಸ್ಕಾರ ಭಾರತೀ ಪುತ್ತೂರು ತಾಲೂಕು ಘಟಕದ ವತಿಯಿಂದ ಪುತ್ತೂರು ತಾಲೂಕುಮಟ್ಟದ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಹಾಡಿರುವ ಸರಸ್ವತಿ ವಿದ್ಯಾಮಂದಿರ ನರಿಮೊಗರು ಇಲ್ಲಿನ ವಿದ್ಯಾರ್ಥಿಗಳಿಂದ ಸಮೂಹ ದೇಶಭಕ್ತಿಗೀತೆ * ಬಲ್ನಾಡು ಸುಬ್ಬಣ್ಣ ಭಟ್ ಅವರಿಂದ...

Sep 12, 20221 hr 59 min

Programme Dated 03-09-2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 03-09-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಡಾ. ರವೀಂದ್ರ ಐತಾಳ್ ಅವರೊಂದಿಗೆ ಡಾ. ವಿಜಯ ಸರಸ್ವತಿ ಅವರಿಂದ ಸಂದರ್ಶನ (ಭಾಗ-3) ವಿಷಯ: ಮನುಷ್ಯ ಮತ್ತು ಉರಗ * ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಜಗದೀಶ ಕೆ. ಅವರಿಂದ ಸ್ವಾವಲಂಬಿ ಭಾರತದ ಒಂದು ಪರಿಕಲ್ಪನೆ (ಭಾಗ- 2) * ವಿ.ಎನ್. ಭಾಗ್ವತ ಬರಬಳ್ಳಿ ಅವರಿಂದ ಜೀವನಪಾಠ ಕಲಿಕಾ ಆಧಾರಿತ ಕಥೆ * ಮಧುರಗಾನ https://play.google.com/store/apps/details?id=atc.vvs https://play.google.com/...

Sep 03, 20221 hr 47 min

Programme Dated 02-09-2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 02-09-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಅಧಿನಿಯಮ 1987 ಈ ಕುರಿತು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರಿಯ ಅವರಿಂದ ಮಾಹಿತಿ * ವಿ.ಎನ್. ಭಾಗ್ವತ ಬರಬಳ್ಳಿ ಅವರಿಂದ ಜೀವನಪಾಠ ಕಲಿಕಾ ಆಧಾರಿತ ಕಥೆ * ಶ್ರೀಮತಿ ಅಪರ್ಣಾ ನಿಟಿಲಾಪುರ ಅವರಿಂದ ಭಕ್ತಿಗೀತೆ * ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಜಗದೀಶ ಕೆ. ಅವರಿಂದ ಸ್ವಾವಲಂಬಿ ಭಾರತದ ಒಂದು ಪರಿಕಲ್ಪನೆ * ಮಧುರಗಾನ https://play.google.co...

Sep 03, 20221 hr 55 min

Programme Dated 31-08-2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ಸಮುದಾಯ ಬಾನುಲಿ ಕೇಂದ್ರ ಪುತ್ತೂರು ಇದು ಜೀವ ಜೀವದ ಸ್ವರ ಸಂಚಾರ 31-08-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-10.00; ಸಂಜೆ 5.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಶ್ರೀಯುತ ವಿ. ವಿಶ್ವನಾಥ ಕೈರಬೆಟ್ಟು ಅವರಿಂದ `ಗಣೇಶನ ಚತುರ್ಥಿ ಕಥೆ’ * ವಿವೇಕಾನಂದ ಶಾಲಾ ವಿದ್ಯಾರ್ಥಿಗಳಾದ ಕ್ಷಾತ್ರಾ ಮತ್ತು ಪ್ರಣೀತ ಅವರಿಂದ ಗಜಮುಖನ ನಾಮಗಳು * ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ `ವಿಘ್ನವಿನಾಶಕ ವಿನಾಯಕ ಕಾರ್ಯಕ್ರಮ ಸಂಯೋಜನೆ: ಡಾ. ವಿಜಯ ಸರಸ್ವತಿ * ವಿ.ಎನ್ . ಭಾಗ್ವತ ಬರ್ಬಳ್ಳಿ ಅವರಿಂದ ಜೀವನ ಪಾಠ ಕಲಿಕಾ ಆಧಾರಿತ...

Sep 03, 20223 hr

Programme Dated 23-08-2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 23-08-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ಹಾಡುಗಾರಿಕೆ: ಗೀತಾ ಸಾರಡ್ಕ, ವಯಲಿನ್ : ವಿ. ಬಾಲರಾಜು, ಮೃದಂಗ: ವಿ. ಬಾಲಕೃಷ್ಣ ಹೊಸಮನೆ * ವಿವೇಕಾನಂದ ಪದವಿ ಕಾಲೇಜು ಉಪನ್ಯಾಸಕರಾದ ಡಾ. ಶ್ರೀಶ ಕುಮಾರ್ ಅವರಿಂದ ಮನುಷ್ಯ ಮತ್ತು ಪರಿಸರ ಈ ಕುರಿತು ಭಾಷಣ (ಭಾಗ-2) * ಕಗ್ಗ ವಾಚನ ನಟರಾಜ ಹಿರೇಗದ್ದೆ, ಶ್ರೀಮತಿ ಕವಿತಾ ಅಡೂರು ಅವರಿಂದ ಕಗ್ಗ ವ್ಯಾಖ್ಯಾನ * ವಿ.ಎನ್ . ಭಾಗ್ವತ ಬರ್ಬಳ್ಳಿ ಅವರಿಂದ ಜೀವನ ಪಾಠ ಕಲಿಕಾ ಆಧಾರಿತ ಕಥೆ * ಇತ್ತೀಚೆಗೆ ವಿವೇಕಾ...

Aug 24, 20222 hr

Programme Dated 22-08-2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 22-08-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವಿವೇಕಾನಂದ ಪದವಿ ಕಾಲೇಜು ಉಪನ್ಯಾಸಕರಾದ ಡಾ. ಎಂ.ಕೆ. ಶ್ರೀಶ ಕುಮಾರ್ ಅವರಿಂದ ಮನುಷ್ಯ ಮತ್ತು ಪರಿಸರ ಈ ಕುರಿತು ಭಾಷಣ * ವಿ.ಎನ್ . ಭಾಗ್ವತ ಬರ್ಬಳ್ಳಿ ಅವರಿಂದ ಜೀವನ ಪಾಠ ಕಲಿಕಾ ಆಧಾರಿತ ಕಥೆ * ಇತ್ತೀಚೆಗೆ ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ಸಭಾಂಗಣದ ಕಾರ್ಯಕ್ರಮದಲ್ಲಿ ನಡೆದ ಶ್ರೀಯುತ ವಿಠಲ ನಾಯಕ್ ಕಲ್ಲಡ್ಕ ಅವರಿಂದ ಗೀತಾ ಸಾಹಿತ್ಯ ಸಂಭ್ರಮದ ಧ್ವನಿಮುದ್ರಿತ ಭಾಗ * ಮಧುರಗಾನ https://play.google.com/store/apps/details?i...

Aug 24, 20221 hr 52 min

Programme Dated 21-08-2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 21-08-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಯಕ್ಷಗಾನ ತಾಳಮದ್ದಳೆ `ಕರ್ಣಭೇದನ’ (ಭಾಗ- 2) ಭಾಗವತರು: ಶ್ರೀಯುತ ರಮೇಶ್ ಭಟ್ ಮದ್ದಳೆ: ಲಕ್ಷ್ಮೀಶ್ ಕೆ.ವಿ., ಚೆಂಡೆ: ಶ್ರೀಕುಮಾರ್ ಪಿ.ಎಲ್. ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ಪ್ರಸಾದ್ ಸವಣೂರು ಮತ್ತು ಶ್ರೀಮತಿ ರತ್ನಾ ಕೆ. ಭಟ್ * ದೇಶಭಕ್ತಿಗೀತೆಗಳು https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader http://w...

Aug 24, 20222 hr 13 min

Programme Dated 20-08-2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 20-08-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಡಾ. ರವೀಂದ್ರ ಐತಾಳ್ ಅವರೊಂದಿಗೆ ಡಾ. ವಿಜಯ ಸರಸ್ವತಿ ಅವರಿಂದ ಸಂದರ್ಶನ ವಿಷಯ: ಮನುಷ್ಯ ಮತ್ತು ಉರಗ * ಪುಟಾಣಿ ಪ್ರಪಂಚದಲ್ಲಿ ದರ್ಬೆ ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಗೀಷ್ಮ ಮತ್ತು ಸುದಾನ ವಸತಿಯುತ ಶಾಲಾ ವಿದ್ಯಾರ್ಥಿ ಮಾಧುರ್ಯ ಅವರಿಂದ ಗಾಯನ * ಶ್ರೀಯುತ ವಿಠಲ ನಾಯಕ್ ಕಲ್ಲಡ್ಕ ಅವರಿಂದ ಗೀತಾ ಸಾಹಿತ್ಯ ಸಂಭ್ರಮ * ಮಧುರಗಾನ https://play.google.com/store/apps/details...

Aug 24, 20221 hr 58 min

Programme Dated 19-08-2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 19-08-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವಿ.ಎನ್. ಭಾಗ್ವತ ಬರಬಳ್ಳಿ ಅವರಿಂದ ಜೀವನಪಾಠ ಕಲಿಕಾ ಆಧಾರಿತ ಕಥೆ * ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ `ಕೃಷ್ಣಂ ವಂದೇ ಜಗದ್ಗುರು’ ವಿಶೇಷ ಕಾರ್ಯಕ್ರಮ ಸಂಯೋಜನೆ: ಡಾ. ವಿಜಯ ಸರಸ್ವತಿ * ವಾರದ ಅತಿಥಿ ವಿಶೇಷ ಕಾರ್ಯಕ್ರಮದಲ್ಲಿ ಅಡೀಷನಲ್ ಅಡ್ವಕೇಟ್ ಜನರಲ್ ಆಗಿರುವ ಶ್ರೀಯುತ ಅರುಣ್ ಶ್ಯಾಂ ಅವರ ಜೀವನ ಯಶೋಗಾಥೆ ಸಂವಾದ: ಅರುಣ್ ಕಿರಿಮಂಜೇಶ್ವರ * ಮಧುರಗಾನ https://play....

Aug 24, 20222 hr 20 min
For the best experience, listen in Metacast app for iOS or Android